ಬಿಂದಾಸ್ ಸೈಕಲ್ ಗಳು ಗುರು
ಈ ಬ್ಲಾಗ್ ಶಿವನ ಕೃಪೆಯಿಂದ ಸೃಷ್ಟಿಯಾದ ಬ್ಲಾಗು.ಇದರ ಉದ್ದೇಶ ಸೈಕಲ್ ಬಗ್ಗೆ ಬರೆಯುವುದು ಮತ್ತು ಸೈಕಲ್ ಯಾತ್ರೆಯನ್ನು ಶಿವಕ್ಷೇತ್ರಕ್ಕೆ ಮಾಡುವುದು ಆಗಿತ್ತು. ಎಷ್ಟೋ ದಿನ ನಾನು ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದರಿಂದ ಏನನ್ನು ಬರಯಲಾಗಲಿಲ್ಲಾ. ಮತ್ತೆ ಶಿವನ ಕೃಪೆ ನನ್ನನ್ನು ಎಚ್ಚರಿಸಿ ನನ್ನನ್ನು ಕಾರ್ಯೋನ್ಮುಖನನ್ನಾಗಿಸಿದೆ. ಬಹುಶ: ಕನ್ನಡದ ಈ-ಜಗತ್ತಿನಲ್ಲಿ ಸೈಕಲ್ ವಿಷಯವಾದ ಬ್ಲಾಗ್ ಅಂದರೆ ಇದೆ ಅನ್ಸುತ್ತೆ.
ಸ್ವಲ್ಪ ದಿನದ ಹಿಂದೆ ಒಂದು ಸೈಕಲ್ ಡಿಸೈನ್ ಪಂದ್ಯ ನಡೆಯಿತು.ಅದರಲ್ಲಿ ಯಾವ ಸೈಕಲ್ ಡಿಸೈನ್ ಮಾಡಿ ಮಾರುಕಟ್ಟೆಗೆ ಬಿಟ್ಟರೆ ಸಾಮಾನ್ಯರೂ [...]